ಬಾಲಬಳಗದಲ್ಲಿ ಕೆಲವು ಜನ ಬಂದಿದ್ರು. ಅವರ ತಂಡದ ಹೆಸರು
ಸ್ವರೂಪ ಅಧ್ಯಯನ ತಂಡ.
ನನಗೆ ಯಾಕೆ ವಿಶೇಷ ಅಂದ್ರೆ ನನ್ನ ಆಲೋಚನಾಲಹರಿ
ಅವರ ಪ್ರಯತ್ನ ಒಂದೇ ಆಗಿದಿದ್ದು.
ಸ್ವರೂಪ ಅಧ್ಯಯನ ತಂಡ.
ನನಗೆ ಯಾಕೆ ವಿಶೇಷ ಅಂದ್ರೆ ನನ್ನ ಆಲೋಚನಾಲಹರಿ
ಅವರ ಪ್ರಯತ್ನ ಒಂದೇ ಆಗಿದಿದ್ದು.
ಶ್ರೀ ಗೋಪಾಡಕರ್ ತಂಡದ ಸ್ವರೂಪಇವರು ಹೇಳುವುದೇ "ಇದು ಅದಲ್ಲ"
ಹಾಗಾದರೆ ಏನು?
"ಸ್ವರೂಪ ಶಿಕ್ಷಣ" ಬದಲಾವಣೆಗಾಗಿ, ಬೆಳವಣಿಗೆಗಾಗಿ,
ಹುಡುಕಾಟಕ್ಕಾಗಿ ಮತ್ತು ಎಲ್ಲವೂ ಈ ನೆಲದ
'ಪ್ರೀತಿಗಾಗಿ'.
೬ ಪಾಠ ಪುಸ್ತಕಗಳು, ಅದರ ಮೇಲೆ ಪರೀಕ್ಷೆಗಳು, ಅಂಕಗಳು - ಇಂಥ ಸೀಮಿತ ಚೌಕಟ್ಟಿನಲ್ಲಿರುವ ಶಿಕ್ಷಣದ ಸಂದರ್ಭದಲ್ಲಿ ಕೇವಲ ೫ ತಿಂಗಳಲ್ಲಿ ಪಾಠಗಳನ್ನು ಮುಗಿಸಿ ವಿಶೇಷ ಸಾಧನೆಗಯ್ಯಲು ಈ ಸಾಮಾನ್ಯ ವಿಧ್ಯಾರ್ಥಿಗಳಿಗೆ ಸಾಧ್ಯವಾಗುವುದಾದರೆ, ೧೦ ವರ್ಷಗಳ ದೀರ್ಘ ಸಾಂಪ್ರದಾಯಿಕ ಶಿಕ್ಷಣದಿಂದ ಮಕ್ಕಳು ಜಗತ್ತಿಗೇ ಉತ್ತಮರಾಗಲು ಸಾಧ್ಯವಿಲ್ಲವೇ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು
www.swa-roopa.com
ಈ ವಿಳಾಸಕ್ಕೆ ನೀವೇ ಭೇಟಿನೀಡಿ, ನಾನು ಅವರಂತೆ ಹೇಳಲು ಕಡಿಮೆಯವನು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ